100 ಎಕರೆ ಪ್ರದೇಶದಲ್ಲಿ 1048 ಯಜ್ಞ ಕುಂಡಗಳು ಸ್ಥಾಪನೆಯಾಗಲಿದ್ದು, 1000 ಮಂದಿ ಋತ್ವಿಜರು, 3000 ಸಹಾಯಕರು ಯಜ್ಞವನ್ನು ನಡೆಸಿಕೊಡಲಿದ್ದಾರೆ. ಬದ್ರಿನಾಥ್, ಶ್ರೀರಂಗಂ, ಜಗನ್ನಾಥ, ತಿರುಪತಿ ಹಾಗೂ ಇನ್ನಿತರ ಶ್ರೀಕ್ಷೇತ್ರಗಳ ವೈಷ್ಣವ ಪೀಠಾಧಿಪತಿಗಳನ್ನು ( ಭಾರತ ಹಾಗೂ ವಿದೇಶ) ಯಜ್ಞಕ್ಕೆ ಆಹ್ವಾನಿಸಲಾಗುತ್ತದೆ.