“ನಾರಾಯಣ್ ಅವರ ಹೇಳಿಕೆಯ ಪ್ರಕಾರ, ಕರೆ ಮಾಡಿದವರು ಅವನನ್ನು ನಿಂದಿಸುತ್ತಿದ್ದಾರೆ ಮತ್ತು ಬೆದರಿಕೆ ಹಾಕುತ್ತಿದ್ದಾರೆ. ನಾವು ನಾರಾಯಣ್ ಅವರ ನಿವಾಸದ ಬಳಿ ಗಸ್ತು ಹೆಚ್ಚಿಸಿದ್ದೇವೆ. ಅನುಮಾನಾಸ್ಪದ ಜನರ ಮೇಲೆ ನಿರಂತರ ನಿಗಾ ಇಡಲು ಪೊಲೀಸ್ ಸಿಬ್ಬಂದಿಯನ್ನು ಸುತ್ತಮುತ್ತಲ ಪ್ರದೇಶಗಳಲ್ಲಿ ಸಾದಾ ಉಡುಪಿನಲ್ಲಿ ನಿಯೋಜಿಸಲಾಗಿದೆ, ”ಎಂದು ಅವರು ಹೇಳಿದರು. ಒಂದೇ ಸಂಖ್ಯೆಯಿಂದ ಗಾಯಕ ಉದಿತ್ ಗೆ ಕಳೆದೊಂದು ತಿಂಗಳಲ್ಲಿ ಮೂರು ಬಾರಿ ಕರೆ ಬಂದಿದೆ.ಕರೆ ಮಾಡಿದವನು ಅವರನ್ನು ಕೆಟ್ಟ ಮಾತುಗಳಿಂದ ನಿಂದಿಸಿದ್ದಾನೆ. ಮತ್ತು ಜೀವ ಬೆದರಿಕೆ ಹಾಕುವ ಮೂಲಕ ಭೀಕರ ಪರಿಣಾಮ ಎದುರಿಸಬೇಕೆಂದು ಹೇಳುತ್ತಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.