ನಾದಬ್ರಹ್ಮ ಹಂಸಲೇಖಗೆ ಒಲಿದ ‘ಶ್ರೀ ಕೃಷ್ಣದೇವರಾಯ ಪುರಸ್ಕಾರ’

ಪ್ರಸ್ತುತ ಸಾಲಿನ ‘ಶ್ರೀ ಕಷ್ಣದೇವರಾಯ ಪುರಸ್ಕಾರ- 2019’ಕ್ಕೆ ನಾದಬ್ರಹ್ಮ ಹಂಸಲೇಖ ಹಾಗೂ ತೆಲುಗಿನ ಹಾಸ್ಯ ನಟ...
ಹಂಸಲೇಖ
ಹಂಸಲೇಖ
ಬೆಂಗಳೂರು: ಪ್ರಸ್ತುತ ಸಾಲಿನ ‘ಶ್ರೀ ಕಷ್ಣದೇವರಾಯ ಪುರಸ್ಕಾರ- 2019’ಕ್ಕೆ ನಾದಬ್ರಹ್ಮ ಹಂಸಲೇಖ ಹಾಗೂ ತೆಲುಗಿನ ಹಾಸ್ಯ ನಟ ಸುನೀಲ್ ಭಾಜನರಾಗಿದ್ದಾರೆ ಎಂದು ತೆಲುಗು ವಿಜ್ಞಾನ ಸಮಿತಿ ತಿಳಿಸಿದೆ.
ಇಂದು ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಸಮಿತಿಯ ಅಧ್ಯಕ್ಷ ಡಾ.ಎ.ರಾಧಾಕೃಷ್ಣ ರಾಜು, ಯುಗಾದಿ ಹಬ್ಬದ ಪ್ರಯುಕ್ತ ಏ.5ರಂದು ವೈಯಾಲಿ ಕಾವಲ್ ನಲ್ಲಿರುವ ಶ್ರೀಕೃಷ್ಣದೇವರಾಯ ಕಲಾಮಂದಿರದಲ್ಲಿ 'ಶ್ರೀ ಕೃಷ್ಣದೇವರಾಯ ಪುರಸ್ಕಾರ' ಸಮಾರಂಭ  ಆಯೋಜಿಸಲಾಗಿದ್ದು, ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com