'ಬ್ರಹ್ಮಚಾರಿ'ಯಾದ ಸತೀಶ್ ನೀನಾಸಂ

ಲವ್ ಇನ್ ಮಂಡ್ಯ ಸಿನಿಮಾ ನಂತರ ಸತೀಶ್ ನೀನಾಸಂ ಮತ್ತು ನಿರ್ಮಾಪಕ ಉದಯ್ ಕೆ ಮೆಹ್ತಾ ಮತ್ತೊಮ್ಮೆ ...
ಸತೀಶ್ ನೀನಾಸಂ
ಸತೀಶ್ ನೀನಾಸಂ
ಲವ್ ಇನ್ ಮಂಡ್ಯ ಸಿನಿಮಾ ನಂತರ ಸತೀಶ್ ನೀನಾಸಂ ಮತ್ತು ನಿರ್ಮಾಪಕ ಉದಯ್ ಕೆ ಮೆಹ್ತಾ ಮತ್ತೊಮ್ಮೆ ಜತೆಯಾಗುತ್ತಿದ್ದಾರೆ. ಕೆಲ ದಿನಗಳ ಹಿಂದೆ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದು, ಚಿತ್ರಕ್ಕೆ ಬ್ರಹ್ಮಚಾರಿ ಎಂದು ಹೆಸರಿಡಲಾಗಿದೆ.
ಬಾಂಬೆ ಮಿಠಾಯಿ ಮತ್ತು ಡಬಲ್ ಎಂಜಿನ್ ಚಿತ್ರಗಳನ್ನು ನಿರ್ದೇಶಿಸಿದ್ದ ಚಂದ್ರ ಮೋಹನ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಉತ್ತಮ ನಟ ಮತ್ತು ಖ್ಯಾತ ನಿರ್ಮಾಪಕರ ಚಿತ್ರವನ್ನು ನಿರ್ದೇಶಿಸುತ್ತಿರುವ ಚಂದ್ರ ಮೋಹನ್ ಅವರಿಗೆ ಸಹ ಇದು ವೃತ್ತಿಯಲ್ಲಿ ಬ್ರೇಕ್ ಕೊಡಬಹುದಾದ ಚಿತ್ರ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com