ಕಾಲೇಜು ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಕಠಿಣ ಸಜೆಯಾಗಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು, ಅಭಿಯಾನಗಳು ನಡೆಯುತ್ತಿದೆ. ಸಾಮಾಜ್ಜಿಕ ತಾಣದಲ್ಲೈ ಸಹ ಮಧು ಸಾವಿಗೆ ನ್ಯಾಯಬೇಕೆಂಬ ಕೂಗು ಜೋರಾಗಿ ಕೇಳಿದೆ. ಈಗ ಈ ಪ್ರಕರಣದಲ್ಲಿ ನ್ಯಾಯ ಸಿಗಲಿ ಎಂದು ರಾಜ್ಯದ ಯುವಜನತೆಗಳೊಂದಿಗೆ ಸ್ಯಾಂಡಲ್ ವುಡ್ ನಟ, ನಟಿಯರೂ ಕೈಜೋಡಿಸುತ್ತಿದ್ದಾರೆ.