ಪೌರಾಣಿಕ ಕಥಾನಕ ಒಳಗೊಂಡಿಇರುವ ಈ ಚಿತ್ರದಲ್ಲಿ ದರ್ಶನ್ ದುರ್ಯೋಧನನಾಗಿ ಕಾಣಿಸಲಿದ್ದಾರೆ.ರೆಬೆಲ್ ಸ್ಟಾರ್ ದಿ. ಅಂಬರೀಶ್ ಭೀಷ್ಮನ್ಗಿದ್ದರೆ ಕ್ರೇಜಿ ಸ್ಟಾರ್ ರವಿಚಂದ್ರನ್ ಕೃಷ್ಣನ ಪಾತ್ರದಲ್ಲಿದ್ದಾರೆ.ಅರ್ಜುನ್ ಸರ್ಜಾ ಕರ್ಣನಾಗಿ, ಅಭಿಮನ್ಯು ಪಾತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಇದ್ದಾರೆ.ಸ್ನೇಹಾ, ಮಾಘನಾ ರಾಜ್, ಹರಿಪ್ರಿಯಾ, ಸೋನು ಸೂದ್ ಹಾಗೂ ದ್ಯಾನಿಷ್ ಅಖ್ತರ್ ಸೈಫ್ ಸಹ ತೆರೆ ಹಂಚಿಕೊಂಡಿರುವ "ಕುರುಕ್ಷೇತ್ರ" ವಿ. ಹರಿಕೃಷ್ಣ ಸಂಗೀತವಿದೆ, ನಾಗೇಂದ್ರ ಪ್ರಸಾದ್ ಸಾಹಿತ್ಯ ರಚನೆ ಮಾಡಿದ್ದಾರೆ.