ದಕ್ಷಿಣ ಭಾರತದ ಎಲ್ಲಾ 4 ಭಾಷೆಗಳಲ್ಲಿ ಏಕಕಾಲದಲ್ಲಿ ಆಗಸ್ಟ್ 9ರಂದು ಚಿತ್ರ ಬಿಡುಗಡೆಯಾಗಲಿದೆ. ಜೆ ಕೆ ಭೈರವಿ ಅವರ ಚಿತ್ರಕಥೆ, ವಿ ಹರಿಕೃಷ್ಣ ಸಂಗೀತ ನಿರ್ದೇಶನ, ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ, ಜಯಣ್ಣ ವಿನ್ಸೆಂಟ್ ಅವರ ಛಾಯಾಗ್ರಹಣ,ಸಂಗೀತ ನಿರ್ದೇಶಕರಾದ ಕೆ ಕಲ್ಯಾಣ್ ಮತ್ತು ಸಹ ನಿರ್ದೇಶಕರು ಚಿತ್ರಕ್ಕೆ ಜತೆಯಾಗಿದ್ದಾರೆ.