ದುಬೈ ನಲ್ಲಿ ನಡೆದ ಸೈಮಾ ಪ್ರಶಸ್ತಿ ಕಾರ್ಯಕ್ರಮದಲ್ಲಿ ಇಷಾನ್ ಭೇಟಿಯಾದೆ, ಅವರ ಜೊತೆ ಚರ್ಚಿಸಿದೆ ನಾನು ಬರೆದ ಕಥೆಗ ಆತ ಸೂಕ್ತ ಎಂದು ಭಾವಿಸಿದೆ. ಆಕ್ಷನ್ ರೋಮ್ಯಾಂಟಿಕ್ ಕಥೆಗೆ ಇಷಾನ್ ಸೂಕ್ತ ಎನಿಸಿತು. ಇಷಾನ್ ಗೂ ಕೂಡಕಥೆ ಇಷ್ಟವಾಯಿತು. ಕಥೆ ಕೇಳಿ ನಿರ್ಮಾಪಕ ಸಿ ಮನೋಹರ್ ಚಿತ್ರ ನಿರ್ಮಿಸಲು ಮುಂದಾಗಿದ್ದಾರೆ, ಸಂಗೀತ, ವೈದಿ ಕ್ಯಾಮರಾ, ಕೆ ಎಂ ಪ್ರಕಾಶ್ ಸಂಕಲನ, ಕರಣ್ ಕಲಾ ನಿರ್ದೇಶಕ ಇರಲಿದೆ.