ಕೂಡ್ಲು ರಾಮಕೃಷ್ಣ 'ಮತ್ತೆ ಉದ್ಭವ': ಜೂ.6ಕ್ಕೆ ಚಾಲನೆ

ಹಿರಿಯ ನಟ ಅನಂತ್ ನಾಗ್ ನಟಿಸಿರುವ ಕೂಡ್ಲು ರಾಮಕೃಷ್ಣ ನಿರ್ದೇಶನದ ಉದ್ಭವ ಚಿತ್ರ 1990ರ ದಶಕದ ...
ಸತ್ಯ, ಪ್ರಮೋದ್, ನಿತ್ಯಾನಂದ್, ಮಹೇಶ್ ಮುದ್ಗಲ್ ಮತ್ತು ಅಪೇಕ್ಷ
ಸತ್ಯ, ಪ್ರಮೋದ್, ನಿತ್ಯಾನಂದ್, ಮಹೇಶ್ ಮುದ್ಗಲ್ ಮತ್ತು ಅಪೇಕ್ಷ
ಹಿರಿಯ ನಟ ಅನಂತ್ ನಾಗ್ ನಟಿಸಿರುವ ಕೂಡ್ಲು ರಾಮಕೃಷ್ಣ ನಿರ್ದೇಶನದ ಉದ್ಭವ ಚಿತ್ರ 1990ರ ದಶಕದ ಶ್ರೇಷ್ಠ ಸಿನಿಮಾವಾಗಿತ್ತು. ಇದೀಗ ಅವರೇ ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ಅದೇ ಚಿತ್ರವನ್ನು ನಿರ್ಮಿಸಲು ಮುಂದಾಗಿದ್ದಾರೆ. ಅದೇ ಚಿತ್ರದ ಎಳೆಯನ್ನಿಟ್ಟುಕೊಂಡು ತಮ್ಮ 28ನೇ ಸಿನಿಮಾವಾದ ಮತ್ತೆ ಉದ್ಭವ ಚಿತ್ರ ನಿರ್ಮಿಸಲು ಹೊರಟಿದ್ದಾರೆ.
ಪ್ರೀಮಿಯರ್ ಪದ್ಮಿನಿ ಖ್ಯಾತಿಯ ಪ್ರಮೋದ್ ಮತ್ತು ಮಿಲನ ನಾಗರಾಜ್ ಮುಖ್ಯ ಪಾತ್ರದಲ್ಲಿದ್ದಾರೆ. ಸಿಟಿ ಎಕ್ಸ್ ಪ್ರೆಸ್ ಗೆ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ರಂಗಾಯಣ ರಘು ಕೂಡ ಚಿತ್ರದಲ್ಲಿದ್ದಾರೆ. ಅನಂತ್ ನಾಗ್ ಅವರು ನಟಿಸಿದ್ದ ಪಾತ್ರವನ್ನು ಚಿತ್ರದ ಮೊದಲಾರ್ಧದಲ್ಲಿ ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com