ಪ್ರೇಕ್ಷಕರಿಗೆ ನಿರಾಸೆ ಮಾಡುವುದಿಲ್ಲ: ಶ್ರುತಿ ಪ್ರಕಾಶ್

ಕನ್ನಡ ಬಿಗ್ ಬಾಸ್ ನ ಮಾಜಿ ಸ್ಪರ್ಧಿ, ಹಾಡುಗಾರ್ತಿ ಶ್ರುತಿ ಪ್ರಕಾಶ್ ರಾಜ್ ಸೂರ್ಯ ನಿರ್ದೇಶನದ ಲಂಡನ್ ....
ಶ್ರುತಿ ಪ್ರಕಾಶ್
ಶ್ರುತಿ ಪ್ರಕಾಶ್
ಕನ್ನಡ ಬಿಗ್ ಬಾಸ್ ನ ಮಾಜಿ ಸ್ಪರ್ಧಿ, ಹಾಡುಗಾರ್ತಿ ಶ್ರುತಿ ಪ್ರಕಾಶ್ ರಾಜ್ ಸೂರ್ಯ ನಿರ್ದೇಶನದ ಲಂಡನ್ ನಲ್ಲಿ ಲಂಬೋದರ ಚಿತ್ರದ ಮೂಲಕ ಬೆಳ್ಳಿತೆರೆಗೆ ಹೆಜ್ಜೆಯಿಡುತ್ತಿದ್ದಾರೆ. ಸಹಜವಾಗಿಯೇ ಅವರು ಈ ಸಂದರ್ಭದಲ್ಲಿ ಕಾತರರಾಗಿದ್ದಾರೆ.
ಚಿತ್ರದ ಟ್ರೈಲರ್ ಮತ್ತು ಹಾಡುಗಳಿಂದ ಸಿನಿಮಾ ಬಗ್ಗೆ ಒಂದು ಕುತೂಹಲ, ಭಾವನೆ ಉಂಟಾಗಿದ್ದರೂ ಸಹ ಈ ವಾರ ಸಿನಿಮಾ ತೆರೆಗೆ ಬರುತ್ತಿರುವಾಗ ಉತ್ಸಾಹ ಮತ್ತು ಆತಂಕ ಎರಡೂ ಇದೆ. ತಮ್ಮಲ್ಲಿ ಜನರು ನಿಧಾನವಾಗಿ ವಿಭಿನ್ನತೆಯನ್ನು ಗುರುತಿಸುತ್ತಿದ್ದಾರೆ. ಚಿತ್ರದಲ್ಲಿ ನನ್ನಿಂದಾದಷ್ಟು ಪ್ರಯತ್ನ ಮಾಡಿದ್ದೇನೆ, ಇನ್ನು ಚಿತ್ರ ಗೆಲ್ಲುವುದು, ಇಷ್ಟವಾಗುವುದು ಪ್ರೇಕ್ಷಕರಿಗೆ ಬಿಟ್ಟದ್ದು, ನನ್ನ ಕಡೆಯಿಂದ ಬೇಸರವಂತೂ ಆಗುವುದಿಲ್ಲ ಎಂದು ಭರವಸೆ ಕೊಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com