ಚಿತ್ರವನ್ನು ಆರ್ ಚಂದ್ರು ನಿರ್ದೇಶಿಸಿದ್ದು ಸದ್ಯ ಉಪೇಂದ್ರ ವಿದೇಶದಲ್ಲಿ ಪ್ರವಾಸದಲ್ಲಿದ್ದು ಅವರ ಬಂದ ನಂತರ ಚಿತ್ರ ಬಿಡುಗಡೆಯ ದಿನಾಂಕ ನಿಗದಿ ಮಾಡುವ ಯೋಚನೆಯಲ್ಲಿದ್ದಾರೆ. ಚಿತ್ರದ ಮೇ ತಿಂಗಳಲ್ಲೇ ಬಿಡುಗಡೆ ನಿರ್ಧರಿಸಿತ್ತು. ಅಂತೆ ಉಪೇಂದ್ರ ಅವರಿಗೂ ಕರೆ ಮಾಡಿ ಇದೇ ವಾರದಲ್ಲಿ ವಾಪಸಾಗುವಂತೆ ಹೇಳಿತ್ತು. ಇನ್ನು ಬಿಡುಗಡೆಗೂ ಮುನ್ನ ಚಿತ್ರದ ಪ್ರಚಾರ ಕೆಲಸಗಳು ನಡೆಯುವುದರಿಂದ ಉಪೇಂದ್ರ ಅವರ ಉಪಸ್ಥಿತಿ ಮುಖ್ಯವಾಗಿದೆ.