ಪುಷ್ಪಗುಚ್ಛಗಳನ್ನು ಕೊಳ್ಳುವುದರಿಂದ ರೈತರಿಗೆ, ಹೂ ಮಾರುವವರಿಗೆ ಅನುಕೂಲವಾಗುವುದೇನೋ ನಿಜ. ಆದರೆ ಅದನ್ನು ಮುಡಿಯುವುದಿಲ್ಲ, ದೇವರ ಪೂಜೆಗೂ ಬಳಸುವುದಿಲ್ಲ.ಅಥವಾ ಮನೆಯ ಅಲಂಕಾರಕ್ಕೆ ಬಳಸಲೂ ಆಗುವುದಿಲ್ಲ. ಹೀಗಾಗಿ ಅದೇ ದುಡ್ಡನ್ನು ವೋಚರ್ ರೂಪದಲ್ಲಿ ಕೊಟ್ಟರೆ, ಸಂಗ್ರಹವಾದ ಅಷ್ಟೂ ವೋಚರ್ ಗಳನ್ನು ಅನಾಥಶ್ರಮಗಳಿಗೆ ನೀಡಬಹುದಲ್ಲ ಎಂಬ ಸಲಹೆಯನ್ನು ಜನರ ಮುಂದಿಟ್ಟಿದ್ದಾರೆ.