ನಿರ್ದೇಶಕ ಶ್ರೇಯಸ್ ಸೇರಿದಂತೆ ಅಂದುಕೊಂಡಂತೆ ಚಿತ್ರದಲ್ಲಿ ಹಲವು ಹೊಸ ಮುಖಗಳು ಲಾಂಚ್ ಆಗಲಿದೆ.
ಒಂದು ಕೊಲೆ ನಿಗೂಢತೆ ಸುತ್ತಾ ಸುತ್ತುವ ಚಿತ್ರದಲ್ಲಿ ಆರು ಮಂದಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಂಗಭೂಮಿ ಕಲಾವಿದರಾದ ವಿಶ್ರುತ್ ರಾಜ್ ಪ್ರಮೋದ್ ಬೊಪ್ಪಣ್ಣ, ರಿಶ್ವಿ ಭಟ್, ಕಿರಣ್, ಲೋಹಿತ್ ಗೌಡ, ಲೋಕೇಶ್ ಮತ್ತು ವಿನಯ್ ರಾಜ್ ಅಭಿನಯಿಸಿದ್ದಾರೆ.
ಚಿತ್ರಕ್ಕೆ ಯು/ಎ ಪ್ರಮಾಣಪತ್ರ ಸಿಕ್ಕಿದೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜಿಸುತ್ತಿದ್ದಾರೆ.
Advertisement