ತುಂಬಾ ಹೊತ್ತು ಸೇದದೇ ಇರ್ಬಾರ್ದು ಅಂತ ಡಾಕ್ಟರ್ ಹೇಳಿದಾರೆ, ಸಿಗರೇಟ್ ಕಳಿಸಿ: ಬಿಗ್ ಬಾಸ್ ಗೆ ರವಿ ಬೆಳೆಗೆರೆ

ಬಿಗ್ ಬಸ್ ಕನ್ನಡ ಸೀಸನ್-7 ಪ್ರಾರಂಭವಾಗಿದ್ದು, ಮೊದಲನೇ ದಿನವೇ ಬಿಗ್ ಬಾಸ್ ಮನೆಯ ಸುದ್ದಿ ವೈರಲ್ ಆಗಿತ್ತು. 
ತುಂಬಾ ಹೊತ್ತು ಸೇದದೇ ಇರ್ಬಾರ್ದು ಅಂತ ಡಾಕ್ಟರ್ ಹೇಳಿದಾರೆ, ಸಿಗರೇಟ್ ಕಳಿಸಿ: ಬಿಗ್ ಬಾಸ್ ಗೆ ರವಿ ಬೆಳೆಗೆರೆ
ತುಂಬಾ ಹೊತ್ತು ಸೇದದೇ ಇರ್ಬಾರ್ದು ಅಂತ ಡಾಕ್ಟರ್ ಹೇಳಿದಾರೆ, ಸಿಗರೇಟ್ ಕಳಿಸಿ: ಬಿಗ್ ಬಾಸ್ ಗೆ ರವಿ ಬೆಳೆಗೆರೆ

ಬಿಗ್ ಬಸ್ ಕನ್ನಡ ಸೀಸನ್-7 ಪ್ರಾರಂಭವಾಗಿದ್ದು, ಮೊದಲನೇ ದಿನವೇ ಬಿಗ್ ಬಾಸ್ ಮನೆಯ ಸುದ್ದಿ ವೈರಲ್ ಆಗಿತ್ತು. 

ಆರೋಗ್ಯ ಸಮಸ್ಯೆಯಿಂದ ಬಿಗ್ ಬಾಸ್ ಮನೆಯಿಂದ ಮೊದಲ ದಿನವೇ ಹೊರ ಬಂದು ವಾಪಸ್ ತೆರಳಿದ್ದ ರವಿ ಬೆಳೆಗೆರೆ ಸುದ್ದಿಯಾಗಿದ್ದರು. ಇದಕ್ಕೂ ಮುನ್ನ ಬಿಗ್ ಬಾಸ್ ಮನೆಯಲ್ಲಿ ಮೊದಲನೇ ದಿನವೇ ರವಿ ಬೆಳೆಗೆರೆ ತಮ್ಮ ಖಡಕ್ ಸ್ಟೈಲ್ ತೋರಿಸಿದ್ದಾರೆ.  

ಮನೆಗೆ ಎಂಟ್ರಿ ಕೊಟ್ಟ ಕೊಟ್ಟಿದ್ದೇ ತಡ ಸೀದಾ ಕ್ಯಾಮೆರಾ ಹತ್ತಿರ ಹೋಗಿ ‘ಬಿಗ್‌ಬಾಸ್, ನನ್ ಸಿಗರೇಟ್ ಕಳಿಸಿ, ತುಂಬಾ ಹೊತ್ತು ಸೇದದೇ ಇರ್ಬಾರ್ದು ಅಂತ ಡಾಕ್ಟರು ಹೇಳಿದ್ದಾರೆ ಅಂತ ಬೇಡಿಕೆ ಇಟ್ಟರು. ಈ ವಿಡಿಯೋ ವೈರಲ್ ಆಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com