ಸೆ.16 ಕ್ಕೆ ಅಭಿಮಾನಿಗಳಿಗೆ ಮತ್ತೊಂದು ಸುದ್ದಿ ನೀಡಲಿದ್ದಾರೆ ಯಶ್!

ಕೆಜಿಎಫ್-2 ತಯಾರಿಯಲ್ಲಿ ವ್ಯಸ್ತರಾಗಿರುವ ಯಶ್, ತಮ್ಮ ಹೊಸ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಮತ್ತೊಂದು ಸುದ್ದಿ ನೀಡುವುದಾಗಿ ಹೇಳಿದ್ದಾರೆ. 
ಸೆ.16 ಕ್ಕೆ ಅಭಿಮಾನಿಗಳಿಗೆ ಮತ್ತೊಂದು ಸುದ್ದಿ ನೀಡಲಿದ್ದಾರೆ ಯಶ್!
ಸೆ.16 ಕ್ಕೆ ಅಭಿಮಾನಿಗಳಿಗೆ ಮತ್ತೊಂದು ಸುದ್ದಿ ನೀಡಲಿದ್ದಾರೆ ಯಶ್!

ಬೆಂಗಳೂರು: ಕೆಜಿಎಫ್-2 ತಯಾರಿಯಲ್ಲಿ ವ್ಯಸ್ತರಾಗಿರುವ ಯಶ್, ತಮ್ಮ ಹೊಸ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಮತ್ತೊಂದು ಸುದ್ದಿ ನೀಡುವುದಾಗಿ ಹೇಳಿದ್ದಾರೆ. 

ಸೆ.16 ರಂದು ಗುಡುಗು ಬಂದು ಅಪ್ಪಳಿಸಿದೆ, ಕಾಯುತ್ತಿರಿ ಎಂದು ಟ್ವೀಟ್ ಮಾಡಿದ್ದಾರೆ. ಟ್ವೀಟ್ ನಲ್ಲಿ ಗಡ್ಡಧಾರಿಯ ಗುಡುಗನ್ನು ಸೆ.16  ಕ್ಕೆ ಅಪ್ಪಳಿಸಲಿದೆ ಎಂದು ಯಶ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. 

ಯಶ್ ಟ್ವೀಟ್ ನ್ನು 3 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದು, 700 ಕ್ಕೂ ಹೆಚ್ಚು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com