ನೀರ್ ದೋಸೆ ಥರ, ಈಗ ಖಾಲಿ ದೋಸೆ ತಿನ್ನುಸ್ತಾರೆ ಶುಭಾ ಪೂಂಜಾ!

ಈಗಾಗಲೇ ’ನೀರ್ ದೋಸೆ’ ರುಚಿ ನೋಡಿರುವ ಕನ್ನಡ ಚಿತ್ರ ರಸಿಕರು ಖಾಲಿ ದೋಸೆ ಸವಿಯುವ ಭಾಗ್ಯ ಕರುಣಿಸಲಿದ್ದಾರೆ ನಿರ್ದೇಶಕ ಶರಣ್ ಕುಮಾರ್ ಬಿ ಎನ್.
ಶುಭಾ ಪೂಂಜಾ
ಶುಭಾ ಪೂಂಜಾ

ಬೆಂಗಳೂರು: ಈಗಾಗಲೇ ’ನೀರ್ ದೋಸೆ’ ರುಚಿ ನೋಡಿರುವ ಕನ್ನಡ ಚಿತ್ರ ರಸಿಕರು ಖಾಲಿ ದೋಸೆ ಸವಿಯುವ ಭಾಗ್ಯ ಕರುಣಿಸಲಿದ್ದಾರೆ ನಿರ್ದೇಶಕ ಶರಣ್ ಕುಮಾರ್ ಬಿ ಎನ್.

ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ನೈಜ ಘಟನೆ ಆಧಾರಿತ ‘ಖಾಲಿದೋಸೆ ಕಲ್ಪನ’ ಚಿತ್ರ ತನಿಖೆ, ಕಾಮಿಡಿ, ಹಾರರ್ ಸೇರಿದಂತೆ ನವರಸಗಳನ್ನೂ ಹೊಂದಿದೆ.

ಸೋಮವಾರ ಮುಹೂರ್ತ ಆಚರಿಸಿಕೊಳ್ಳಲಿದೆ ಖ್ಯಾತ ನಟಿ ಶುಭ ಪೂಂಜಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಸಂಜಯ್ ಗೌಡ ನಾಯಕ ನಟನಾಗಿ ಚಂದನವನಕ್ಕೆ ಪರಿಚಿತರಾಗಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com