ಗರ್ಭಿಣಿ ಕಾಡಾನೆ ದುರಂತ ಸಾವಿಗೆ ಮರುಗಿದ ನಟಿ ರಮ್ಯಾ, ವರ್ಷಗಳ ಬಳಿಕ ಫೇಸ್ ಬುಕ್ ನಲ್ಲಿ ಸಕ್ರೀಯ!

ಒಂದು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದ ನಟಿ ರಮ್ಯಾ ಇದೀಗ ಮತ್ತೆ ಫೇಸ್ ಬುಕ್ ನಲ್ಲಿ ಸಕ್ರಿಯರಾಗಿದ್ದು ದೇಶವೇ ಮರಗುತ್ತಿರುವ ಘಟನೆಯೊಂದಕ್ಕೆ ರಮ್ಯಾ ಸಹ ಮರುಕಪಟ್ಟಿದ್ದಾರೆ.
ರಮ್ಯಾ
ರಮ್ಯಾ

ಒಂದು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದ ನಟಿ ರಮ್ಯಾ ಇದೀಗ ಮತ್ತೆ ಫೇಸ್ ಬುಕ್ ನಲ್ಲಿ ಸಕ್ರಿಯರಾಗಿದ್ದು ದೇಶವೇ ಮರಗುತ್ತಿರುವ ಘಟನೆಯೊಂದಕ್ಕೆ ರಮ್ಯಾ ಸಹ ಮರುಕಪಟ್ಟಿದ್ದಾರೆ.

ಕೇರಳದಲ್ಲಿ ಕೀಚಕರು ಗರ್ಭೀಣಿ ಕಾಡಾನೆಗೆ ಅನಾನಸ್ಸಿನಲ್ಲಿ ಸ್ಫೋಟಕ ತುಂಬಿ ಅದರ ಸಾವಿಗೆ ಕಾರಣವಾಗಿದ್ದರು. ಈ ವಿಚಾರವಾಗಿ ಟ್ವೀಟರಿಗರು ತಮ್ಮ ನೋವನ್ನು ವ್ಯಕ್ತಪಡಿಸಿದ್ದರು. 

ಇದೀಗ ರಮ್ಯಾ ಸಹ ಫೇಸ್ ಬುಕ್ ನಲ್ಲಿ ಆನೆಗೆ ವಿಷಪೂರಿತ ಆಹಾರ ಕೊಟ್ಟು ಅದರ ಸಾವಿಗೆ ಕಾರಣರಾದವರ ವಿರುದ್ಧ ಕ್ರಿಮಿನಲ್ ಕೇಸ್ ಹೂಡವಂತೆ ಪೆಟಿಶನ್ ಮನವಿ ಮಾಡಿದ್ದಾರೆ. ಎಲ್ಲರೂ ಈ ಪೆಟಿಷನ್ ಗೆ ಸಹಿ ಹಾಕುವಂತೆ ಲಿಂಕ್ ವೊಂದನ್ನು ನಟಿ ರಮ್ಯಾ ಶೇರ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com