ನಾಳೆ ಸುದೀಪ್ ಬರ್ತಡೇ: ಅಭಿಮಾನಿಗಳಿಗೆ ಕಿಚ್ಚನ ಸಂದೇಶ ಇದು

ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿಕಿಚ್ಚ ಸುದೀಪ್ ಪಾಲಿಗೆ ನಾಳೆ (ಸೆ.೨) ವಿಶೇಷ ದಿನ. ಈ ದಿನ ಅವರ ಜನ್ಮದಿನವಾಗಿದ್ದು ಪ್ರತಿ ವರ್ಷ ಅಭಿಮಾನಿಗಳೊಂದಿಗೆ ಅವರು ತಮ್ಮ ಹುಟ್ಟು ಹವ್ವ ಆಚರಿಸಿಕೊಳ್ಳುವುದು ವಾಡಿಕೆ ಆದರೆ ಈ ಬಾರಿ ದೇಶಾದ್ಯಂತ ಕೊರೋನಾ ಹಾವಳಿಯ ಕಾರಣ ಅದ್ದೂರಿ ಹುಟ್ಟುಹಬ್ಬ ಆಚರಣೆಗೆ ಬ್ರೇಕ್ ಬಿದ್ದಿದೆ. 
ಸುದೀಪ್
ಸುದೀಪ್

ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿಕಿಚ್ಚ ಸುದೀಪ್ ಪಾಲಿಗೆ ನಾಳೆ (ಸೆ.2) ವಿಶೇಷ ದಿನ. ಈ ದಿನ ಅವರ ಜನ್ಮದಿನವಾಗಿದ್ದು ಪ್ರತಿ ವರ್ಷ ಅಭಿಮಾನಿಗಳೊಂದಿಗೆ ಅವರು ತಮ್ಮ ಹುಟ್ಟು ಹವ್ವ ಆಚರಿಸಿಕೊಳ್ಳುವುದು ವಾಡಿಕೆ ಆದರೆ ಈ ಬಾರಿ ದೇಶಾದ್ಯಂತ ಕೊರೋನಾ ಹಾವಳಿಯ ಕಾರಣ ಅದ್ದೂರಿ ಹುಟ್ಟುಹಬ್ಬ ಆಚರಣೆಗೆ ಬ್ರೇಕ್ ಬಿದ್ದಿದೆ. 

ಈ ಸಂಬಂಧ ನಟ ಸುದೀಪ್ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಸಾಮಾಜಿಕ ತಾಣದ ಮೂಲಕ ಸುದೀಪ್ ಅಭಿಮಾನಿಗಳಿಗೆ ಮನವಿ ಮಾಡಿದ್ದು ಈ ಬಾರಿ ಅಭಿಮಾನಿಗಳಾರೂ ನನ್ನ ಸಂಭ್ರಮದ ಹುಟ್ಟುಹಬ್ಬ ಆಚರಸಿರುವುದು ಬೇಡ. ಬದಲಿಗೆ ತಾವು ಇದ್ದಲ್ಲಿಂದಲೇ ಶುಭ ಹಾರೈಸಿ ಎಂದಿದ್ದಾರೆ.

"ನೀವೆಲ್ಲಾ ನೀವಿರುವಲ್ಲೇ ಇದ್ದು ಶುಭ ಹಾರೈಸಿ. ಸಾಧ್ಯವಾದರೆ ನಿಮ್ಮ ಸುತ್ತ ಮುತ್ತ ಕಷ್ಟದಲ್ಲಿದ್ದವರಿಗೆ ನೆರವಾಗಿ" ಎಂದು ನಟ್ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com