ಮುಂಬೈ: ಇತ್ತೀಚೆಗೆ ಪಂಜಾಬ್ ಕಿಂಗ್ಸ್ ಇಲೆವೆನ್ಸ್ ತಂಡದ ನಾಯಕ ಆರ್. ಅಶ್ವಿನ್ ಮಂಕಡ್ ಔಟ್ ಮಾಡಿ ವಿವಾದಕ್ಕೆ ಗುರಿಯಾಗಿದ್ದರು. ಇದಕ್ಕೆ ತಿರುಗೇಟು ನೀಡಲು ಮುಂಬೈ ತಂಡದ ಬೌಲರ್ ಕೃನಾಲ್ ಪಾಂಡ್ಯ ಪಂಜಾಬ್ ವಿರುದ್ಧದ ಪಂದ್ಯದ ವೇಳೆ ಮಾಯಾಂಕ್ ಅಗರ್ವಾಲ್ ರನ್ನು ಮಂಕಡ್ ಎಚ್ಚರಿಕೆ ನೀಡಿದ್ದರು. ಆದರೆ ಇದೇ ಹಸ್ತ್ರವನ್ನು ಎಂಎಸ್ ಧೋನಿ ಮೇಲೆ ಮಾಡಲು ಹೋಗಿ ಕೃನಾಲ್ ಮುಖಭಂಗ ಅನುಭವಿಸಿದ್ದಾರೆ.