ಈ ಬಗ್ಗೆ ಟ್ವೀಟ್ ಮಾಡಿರುವ ಫವಾಜ್ ಹುಸೇನ್, 'ಎಂ ಎಸ್ ಧೋನಿ ಇಂಗ್ಲೆಂಡ್ ಗೆ ತೆರಳಿರುವುದು ಕ್ರಿಕೆಟ್ ಆಡಲಿಕ್ಕೆ ಹೊರತು ಮಹಾಭಾರತ ಯುದ್ಧ ಮಾಡಲಿಕ್ಕಲ್ಲ. ಭಾರತೀಯ ಮಾಧ್ಯಮಗಳಲ್ಲಿ ಎಂತಹ ವಿಡಂಬನಾತ್ಮಕ ಚರ್ಚೆ, ಭಾರತೀಯ ಮಾಧ್ಯಮದ ಒಂದು ವಿಭಾಗವು ಯುದ್ಧದ ಬಗ್ಗೆ ತುಂಬಾ ಗೀಳನ್ನು ಹೊಂದಿದೆ. ಹಾಗಾಗಿ, ಅವರನ್ನು ಸಿರಿಯಾ, ಅಫ್ಘಾನಿಸ್ತಾನ ಹಾಗೂ ರವಾಂಡ್ ಗೆ ಕೂಲಿ ಸೈನಿಕರನ್ನಾಗಿ ಕಳುಹಿಸಬೇಕು. ಮೂರ್ಖರು.!" ಎಂದು ಟ್ವೀಟ್ ಮಾಡಿದ್ದಾರೆ.