ಮೊಹಾಲಿ: ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿಗೆ ವಯಸ್ಸಾಯಿತು ಅವರಿಗೆ ರೆಸ್ಟ್ ನೀಡಬೇಕು ಎಂಬ ಮಾತುಗಳು ಕೇಳಿಬರುತ್ತಿದೆ. ಆದರೆ ನಿನ್ನೆಯ ಪಂದ್ಯದಲ್ಲಿ ಧೋನಿಯ ಅನುಪಸ್ಥಿತಿ ತಂಡವನ್ನು ಹೆಚ್ಚು ಕಾಡಿತ್ತು. ಧೋನಿಗೆ ನಾನೇ ಕಾಂಪಿಟೇಟರ್ ಎಂದು ಹೇಳಿಕೊಳ್ಳುತ್ತಿದ್ದ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಮಾಡಿದ ಎಡವಟ್ಟುಗಳು ಭಾರತ 358 ರನ್ ಬೃಹತ್ ಮೊತ್ತ ಕಲೆಹಾಕಿದ್ದರುೂ ಸೋಲಿಗೆ ಕಾರಣವಾಗಿದೆ.