ದುಬೈ ನಲ್ಲಿ ಏಷ್ಯಾಕಪ್: ಭಾರತ-ಪಾಕ್ ಪಂದ್ಯದ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಿಷ್ಟು 

ಮುಂದಿನ ಏಷ್ಯಾಕಪ್ ದುಬೈ ನಲ್ಲಿ ನಡೆಯಲಿದ್ದು ಪಾಕ್-ಭಾರತ ನಡುವಿನ ಪಂದ್ಯದ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರತಿಕ್ರಿಯೆ ನೀಡಿದ್ದಾರೆ. 
ದುಬೈ ನಲ್ಲಿ ಏಷ್ಯಾಕಪ್: ಭಾರತ-ಪಾಕ್ ಪಂದ್ಯದ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಿಷ್ಟು
ದುಬೈ ನಲ್ಲಿ ಏಷ್ಯಾಕಪ್: ಭಾರತ-ಪಾಕ್ ಪಂದ್ಯದ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಿಷ್ಟು

ಕೋಲ್ಕತ್ತಾ: ಮುಂದಿನ ಏಷ್ಯಾಕಪ್ ದುಬೈ ನಲ್ಲಿ ನಡೆಯಲಿದ್ದು ಪಾಕ್-ಭಾರತ ನಡುವಿನ ಪಂದ್ಯದ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರತಿಕ್ರಿಯೆ ನೀಡಿದ್ದಾರೆ. 

ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಏಷ್ಯಾಕಪ್ ನ ಆತಿಥ್ಯವನ್ನು ಪಾಕಿಸ್ತಾನ ವಹಿಸಬೇಕಿತ್ತು. ಆದರೆ ಭದ್ರತಾ ದೃಷ್ಟಿಯಿಂದ ಪಾಕಿಸ್ತಾನಕ್ಕೆ ತೆರಳಲು ಸಾಧ್ಯವಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದ್ದರಿಂದ ಈಗ ಟೂರ್ನಿ ದುಬೈಗೆ ವರ್ಗಾವಣೆಯಾಗಿದೆ. "ಏಷ್ಯಾ ಕಪ್ ಟೂರ್ನಿ ದುಬೈ ನಲ್ಲಿ ನಡೆಯಲಿದ್ದು, ಭಾರತ-ಪಾಕಿಸ್ತಾನ ಪಂದ್ಯವನ್ನಾಡಲಿವೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆಗೆ ತೆರಳುವುದಕ್ಕೂ ಮುನ್ನ ಹೇಳಿಕೆ ನೀಡಿದ್ದಾರೆ. 

2012-13 ರ ನಂತರ ಭಾರತ-ಪಾಕಿಸ್ತಾನ ಲಿಮಿಟೆಡ್ ಓವರ್ ಗಳ ಪಂದ್ಯಗಳನ್ನು ಆಡಿಲ್ಲ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com