2019 ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಾಟ್ನಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ನದ್ದು ದೇಶಭಕ್ತಿ ಅಲ್ಲ, ವೋಟ್ ಭಕ್ತಿ, ಆದ್ದರಿಂದಲೇ ಯುಪಿಎ ಸರ್ಕಾರ ಪಾಕಿಸ್ತಾನದ ಭಯೋತ್ಪಾದಕರು ಮುಂಬೈ ನಲ್ಲಿ ದಾಳಿ ನಡೆಸಿದಾಗ ಪಾಕ್ ಮೇಲೆ ಪ್ರತಿ ದಾಳಿ ನಡೆಸುವುದಕ್ಕೆ ಒಪ್ಪಲಿಲ್ಲ ಎಂದು ಆರೋಪಿಸಿದ್ದಾರೆ.