ಹಿಂದೂ, ಸಿಖ್ ಮತ್ತು ಬೌದ್ಧರನ್ನು ಬಿಟ್ಟು ಉಳಿದ ಅಕ್ರಮ ವಲೆಸಿಗರನ್ನು ದೇಶದಿಂದ ಹೊರಹಾಕಿ ಎಂದಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ ಕೇಜ್ರಿವಾಲ್, ಅವರ ಈ ಹೇಳಿಕೆಯಿಂದ ಈ ಮೂರು ಧರ್ಮಿಯರನ್ನು ಬಿಟ್ಟು ಉಳಿದವರನ್ನು ದೇಶದಿಂದ ಹೊರಹಾಕುವ ಬಿಜೆಪಿ ಉದ್ದೇಶ ಸ್ಪಷ್ಟವಾಗಿದೆ ಎಂದಿದ್ದಾರೆ.