ಇಂದು ತಮ್ಮ ವಾರಣಾಸಿ ಕ್ಷೇತ್ರದಿಂದ ನಾಪಪತ್ರ ಸಲ್ಲಿಸಿದ ಪ್ರಧಾನಿ ಮೋದಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ ನಿನ್ನೆ ನಡೆದ ರ್ಯಾಲಿಯ ಕುರಿತು ಮಾತನಾಡಿದ ಅವರು, ನನ್ನ ಮೇಲೆ ಅತೀವ ಪ್ರೀತಿ ಇಟ್ಟುಕೊಂಡಿರುವ ಕಾಶಿ ಜನತೆಗೆ ನಾನು ಅಭಾರಿಯಾಗಿದ್ದೇನೆ. ಕಳೆದ ಬಾರಿ ಅವರು ನನಗೆ ಅಶೀರ್ವದಿಸಿದ್ದಾರೆ. ನಿನ್ನೆ ರೋಡ್ ಶೋ ಯಶಸ್ಸು ಕೇವಲ ಅವರಿಗೇ ಸಲ್ಲಬೇಕು ಎಂದು ಪ್ರಧಾನಿ ಮೋದಿ ರೋಡ್ ಶೋನಲ್ಲಿ ಪಾಲ್ಗೊಂಡ ಜನರಿಗೆ ಧನ್ಯವಾದ ಹೇಳಿದರು.