ಪಿಟಿಐ ಸುದ್ದಿಸಂಸ್ಥೆ ಪ್ರತಿನಿಧಿ ಜೊತೆ ಮಾತನಾಡಿದ ಅವರು, ಚಂದ್ರಶೇಖರ್ ರಾವ್ ಅವರನ್ನು ಬಿಜೆಪಿಯೇತರ, ಕಾಂಗ್ರೆಸ್ಸೇತರ ಸ್ಥಳೀಯ ಪಕ್ಷಗಳ ಮುಖಂಡನಾಗಿ ಮುಂದೆ ತಳ್ಳುವುದರಲ್ಲಿ ಯಾವುದೇ ತಪ್ಪು ಇಲ್ಲ. ಅದರರ್ಥ ಚಂದ್ರಶೇಖರ್ ರಾವ್ ಎನ್ ಡಿಎಗೆ ವಿರುದ್ಧವಾಗಿದ್ದಾರೆ ಎಂದು. ನಮಗೆ ಅಷ್ಟು ಧಾರಾಳ ಸಾಕು. ಶಿವಸೇನೆ, ರಾಮ್ ವಿಲಾಸ್ ಪಾಸ್ವಾನ್ ಅವರ ಪಕ್ಷ ಹಾಗೂ ಇನ್ನು ಕೆಲ ಬೆರಳೆಣಿಕೆಯ ಪಕ್ಷಗಳು ಬಿಟ್ಟರೆ ಎನ್ ಡಿಎ ಬೆಂಬಲಕ್ಕೆ ಯಾರೂ ಇಲ್ಲ ಎಂದು ಹೇಳಿದರು.