ಮಧ್ಯ ಪ್ರದೇಶದ ಉಜ್ಜೈನ್, ನೀಮುಚ್ ಮತ್ತು ಖಾಂಡ್ವ ಕ್ಷೇತ್ರಗಳಲ್ಲಿ ಚುನಾವಣಾ ರ್ಯಾಲಿಗಳನ್ನುದ್ದೇಶಿಸಿ ಮಾತನಾಡಿದ ಅವರು, ನರೇಂದ್ರ ಮೋದಿಯವರು ದ್ವೇಷದ ಮಾತುಗಳನ್ನಾಡುತ್ತಾರೆ. ನನ್ನ ತಂದೆ, ಅಜ್ಜಿ, ಮುತ್ತಜ್ಜ ಎಲ್ಲರನ್ನು ಅವಮಾನಿಸಿದರು. ನಾನು ಸಾಯುತ್ತೇನೆ ಬೇಕಾದರೆ, ಆದರೆ ಮೋದಿಯವರ ಪೋಷಕರನ್ನಾಗಲಿ, ಕುಟುಂಬದವರನ್ನಾಗಲಿ ಅವಮಾನಿಸುವುದಿಲ್ಲ. ಯಾಕೆಂದರೆ ನಾನು ಆರ್ ಎಸ್ಎಸ್ ಗೆ ಅಥವಾ ಬಿಜೆಪಿಗೆ ಸೇರಿದವನಲ್ಲ.ನಾನು ಕಾಂಗ್ರೆಸ್ ನವನು ಎಂದರು.