ಚಿಕ್ಕನಾಯಕನಹಳ್ಳಿ ಮತ್ತು ತಿಪಟೂರು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ,. ಹೀಗಾಗಿ ದೇವೇಗೌಡರು ಉದ್ದೇಶ ಪೂರ್ವಕವಾಗಿ ಆ ಎರಡು ಕ್ಷೇತ್ರಗಳಿಂದ ಪ್ರಚಾರ ಕಾರ್ಯ ಆರಂಭಿಸಿದರು, ರಾತ್ರಿ 8.30 ಕ್ಕೆ ತಿಪಟೂರಿಗೆ ಆಗಮಿಸಿದ ಗೌಡರು ಆಲ್ಲಿ ಬೆಂಬಲಿಗರು ನೀಡಿದ ಎಳನೀರು ಸೇವಿಸಿ, ಸ್ಥಳೀಯರ ಜೊತೆ ಸುಮಾರು ಸಮಯ ಮಾತನಾಡುತ್ತಾ ಕುಳಿತಿದ್ದರು