ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಳೆಸಿದ್ದು ಒಕ್ಕಲಿಗರು, ಬೆಂಬಲ ನೀಡಿದ್ದು ಮಾತ್ರ ಅಹಿಂದ ಎಂದು ಹೇಳಿದ್ದಾರೆ, ತಾವು ಕಾಂಗ್ರೆಸ್ ತೊರೆದಿದ್ದೇಕೆ ಎಂಬ ಪ್ರಶ್ನೆಗೆ, “ನಾನು ಕಾಂಗ್ರೆಸ್ ಯಾಕೆ ಬಿಟ್ಟೆ ಎಂಬ ಪ್ರಶ್ನೆಗೆ ಸಿದ್ದರಾಮಯ್ಯನವರೇ ಉತ್ತರಿಸಬೇಕು” ಎಂದರು ನಾನು ಕಾಂಗ್ರೆಸ್ ತೊರೆಯುವ ವೇಳೆ ಹೈಕಮಾಂಡ್ ವೀಕ್ ಆಗಿತ್ತು ಎಂದು ತಿಳಿಸಿದರು.