ಈ ವೇಳೆ ಎಚ್.ವಿಶ್ವನಾಥ್ ಗಟ್ಟಿಗಿತ್ತೀ ಇದ್ದೀಯಮ್ಮಾ. ಸರ್ಕಾರವನ್ನೇ ಎದುರು ಹಾಕಿಕೊಂಡು ಚುನಾವಣೆಗೆ ಇಳಿದಿದ್ದೀಯ ಒಳ್ಳೆಯದಾಗಲಿ ಎಂದು ಹರಸಿದರು. ಸುಮಲತಾ ಅಂಬರೀಶ್ ಅವರ ಚುನಾವಣೆಯಲ್ಲಿ ನಡೆದುಕೊಳ್ಳುತ್ತಿರುವ ರೀತಿ, ಸೌಜನ್ಯ ಹಾಗೂ ಜನರನ್ನು ಆಕರ್ಷಿಸುತ್ತಿರುವ ವಿಧಾನಕ್ಕೆ ಹಿರಿಯ ನಾಯಕ ವಿಶ್ವನಾಥ್ ಅಚ್ಚರಿ ವ್ಯಕ್ತಪಡಿಸಿದರು.