ತುಮಕೂರು, ಮಂಡ್ಯದ ಆಂತರಿಕ ಪ್ರಚಾರ ಸಮಸ್ಯೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಕೇಳಿದಾಗ "ಪಕ್ಶ್ದಲ್ಲಿ ನಾವು ಶೇ.90 ಒಗ್ಗಟ್ಟಿನ ಪ್ರಚಾರ ನಡೆಸಿದ್ದೇವೆ, ಇನ್ನು ಶೇ.10 ಸಮಸ್ಯೆಗಳಿದೆ. ನಾವು ಈ ಸಮಸ್ಯೆಯನ್ನು ಬಗೆಹರಿಸುವುದಾಗಿ ಹೇಳಿದ್ದಾರೆ. ಅಲ್ಲದೆ "ಏಪ್ರಿಲ್ 5 ರಿಂದ ದೇವೇಗೌಡ ಹಾಗೂ ಸಿದ್ದರಾಮಯ್ಯ ರಾಜ್ಯಾದ್ಯಂತ ಒಟ್ಟಾಗಿ ಪ್ರಚಾರ ಕೈಗೊಳ್ಲಲಿದ್ದಾರೆ ಎಂದರು.