ನಾನು ಸಂಸತ್ತಿನಲ್ಲಿ ಜನರ ದನಿಯಾಗಿರುತ್ತೇನೆ,ಭದ್ರಾವತಿಯಲ್ಲಿ ಕೈಗಾರಿಕಾ ಘಟಕ ಸ್ಥಾಪಿಸುತ್ತೇವೆ, ಬಿಜೆಪಿ ಅವಧಿಯಲ್ಲಿ ವಿಐಎಸ್ ಎಲ್ ಕಬ್ಬಿಣ ಕಾರ್ಖಾನೆ ಪುನರುಜ್ಜೀವನ ಗೊಳಿಸಬಹುದಿತ್ತು, ಆದರೆ ಅವರು ಅದನ್ನು ಮಾಡಲಿಲ್ಲ, ಸ್ಟೀಲ್ ಫ್ಯಾಕ್ಟರಿ ಮತ್ತು ಪೇಪರ್ ಮಿಲ್ ಗಳನ್ನು ನಾವು ಪುನರುಜ್ಜೀವನಗೊಳಿಸುತ್ತೇವೆ, ಜೊತೆಗೆ ಇಡಿ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುತ್ತೇವೆ.