ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು. ಉತ್ತಮ ಯೋಜನೆಗಳು, ಉತ್ತಮ ಯೋಚನೆಗಳ ಮೂಲಕ ಜನ ಸೇವೆ ಮಾಡುತ್ತಿದ್ದಾರೆ. ಉತ್ತಮ ಪ್ರಧಾನಿಯಿಂದ ದೇಶದಲ್ಲಿ ಭದ್ರತೆ, ವಿದೇಶಗಳಲ್ಲಿ ಗೌರವ, ಆರ್ಥಿಕ ಶಿಸ್ತು, ಭ್ರಷ್ಟರಹಿತ ಆಡಳಿತದಿಂದ ದೇಶವನ್ನು ಮತ್ತಷ್ಟು ಉನ್ನತಿಗೆ ಏರಿಸಲು ನರೇಂದ್ರ ಮೋದಿ ಅವರ ಬೆಂಬಲಿಸಲು ಈ ತೀರ್ಮಾನ ಕೈಗೊಂಡಿದ್ದೇನೆ ಎಂದು ಮಾಲಕರೆಡ್ಡಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.