ಕಾಂಗ್ರೆಸ್-ಜೆಡಿಎಸ್ ಆಂತರಿಕ ಸಮೀಕ್ಷೆ ಪ್ರಕಾರ, ಚಿಂಚೋಳಿಯಲ್ಲಿ ಜಾತಿ ಸಮೀಕರಣ ಕಾಂಗ್ರೆಸ್ ವಿರುದ್ಧವಾಗಿದೆ, ಲಿಂಗಾಯತ, ಬಂಜಾರ ಇಲ್ಲಿನ ಪ್ರಬಲ ಸಮುದಾಯಗಳಾಗಿವೆ, ಪರಿಶಿಷ್ಟ ಜಾತಿ ಮತ್ತಿತರ ವರ್ಗಗಳು ಬಿಜೆಪಿ ಬೆಂಬಲಿಸಲಿವೆ, ನಾವು ಬಂಜಾರ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ, ಹೀಗಾಗಿ ಬಂಜಾರ ಮತಗಳು ನಮಗೆ ಬೀಳುತ್ತವೆ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದ್ದಾರೆ.