ಅನಂತ್ ಕುಮಾರ್ ಹೆಗಡೆ ಗೆಲ್ಲುವ ವಿಶ್ವಾಸವಿತ್ತು. ಮೋದಿ ಹೆಸರು ಕೂಡ ಕಾರಣವಾಯಿತು. ಹಲವು ಕಾಂಗ್ರೆಸ್ ಬೆಂಬಲಿಗರು ಹೆಗಡೆಯವರಿಗೇ ಈ ಬಾರಿ ಮತ ಹಾಕಿದ್ದಾರೆ. ತಮ್ಮ ಇಷ್ಟದ ಅಭ್ಯರ್ಥಿಯನ್ನು ಕಾಂಗ್ರೆಸ್ ನಿಂದ ಕಣಕ್ಕಿಳಿಸಲಿಲ್ಲ ಎಂಬ ಸಿಟ್ಟು ಅವರಲ್ಲಿತ್ತು. ಉತ್ತರ ಕನ್ನಡದಲ್ಲಿ ಜೆಡಿಎಸ್ ಅಸ್ಥಿತ್ವವನ್ನೇ ಹೊಂದಿಲ್ಲ, ಇದು ಅನಂತ್ ಕುಮಾರ್ ಗೆ ವರವೇ ಆಯಿತು.