ಬಲಿಪಶುವಿನ ಸ್ನೇಹಿತರಿಂದ ಪಡೆದ ಹೇಳಿಕೆಳ ಪ್ರಕಾರ, ಯಾದವ್ ಮತ್ತು,ಋತ ವಿದ್ಯಾರ್ಥಿನಿಗೆ ಕಳೆದ ಐದು ವರ್ಷಗಳಿಂದ ಸಂಬಂಧವಿದೆ. ಯಾದವ್ ಬಗೆಗೆ ಆಕೆ ತುಂಬಾ ಆರೋಪ ಮಾಡಿದ್ದಾಳೆ. ಅವಳು ಇನ್ನೊಬ್ಬ ವ್ಯಕ್ತಿಯೊಂದಿಗೆ ಮಾತನಾಡುವಾಗ ಆತ ಅಸೂಯೆ ಪಡುತ್ತಾನೆ, ಕಿರುಕುಳ ನೀಡುತ್ತಾರೆ. ಈ ನಡವಳಿಕೆಯಿಂದ ಬೇಸತ್ತ ಮಧು ಕಳೆದ ಐದು ತಿಂಗಳಿನಿಂದ ಆತನಿಂದ ದೂರವಿದ್ದಾಳೆ.ಇತ್ತೀಚೆಗೆ, ಯಾದವ್ ಆರ್ಟಿಓ ಸರ್ಕಲ್ ನಲ್ಲಿ ಆಕೆಯನ್ನು ನಿಲ್ಲಿಸಿ ತೋಳನ್ನು ಹಿಡಿದು ಎಳೆದಾಡಿದ್ದನು.ಅಲ್ಲದೆ ಆಕೆ ತನ್ನಿಂದೇನಾದರೂ ತಪ್ಪಿಸಿಕೊಂಡರೆ ತಾನು ಜೀವಹಾನಿ ಮಾಡುವುದಾಗಿಯೂ ಬೆದರಿಕೆ ಹಾಕಿದ್ದನು.