ಕಳೆದ ಎರಡು ದಿಗನಗಳಿಂದ ನನ್ನ ತಂದೆ ಹೇಳುತ್ತಿದ್ದ ತತ್ವ ನೆನಪಿಗೆ ಬರುತ್ತಿದೆ, ನಿನ್ನ ಮನಸು ರಾಮನ ರೀತಿ, ಬುದ್ದಿ ರಾವಣನ ರೀತಿ, ನೀನು ಯಾವತ್ತೂ ಕೋಪಗೊಳ್ಳಬೇಡ ಮತ್ತು ನಿನ್ನ ಬುದ್ದಿ ನಿನ್ನನ್ನು ನಿಯಂತ್ರಿಸಲು ಬಿಡಬೇಡ, ರಾಮ ಮತ್ತು ರಾವಣ ಯಾವುದೇ ಕಾರಣಕ್ಕಾದರೂ ಫೈಟ್ ಮಾಡಿದಾಗ,.ಪ್ರಾಣಯಾಮ ಎಂಬುದು ಹನುಮಾನ್ ಮತ್ತು ಅವನ ಸೇನೆಯಂತೆ, ಹನುಮಾನ್ ರಾವಣನ ಹಾಗಿರುವ ಬುದ್ದಿ ಜೊತೆ ಹೋರಾಟಕ್ಕೆ ಮಾಡುತ್ತಾನೆ ಮತ್ತು ಗೆಲ್ಲುತ್ತಾನೆ,