ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ವಿವಿಧ ಶೈಲಿಗಳಲ್ಲಿ ಮಾತನಾಡುತ್ತಾರೆ, ಆದರೆ ಕುಂದಾಪುರ ಕನ್ನಡದಷ್ಟು ಆಕರ್ಷಣೆ ಮಾಡುವುದಿಲ್ಲ, ಕನ್ನಡ ಭಾಷೆಗಾಗಿ ಕುಂದಾಪುರ ಮೂಲದ ಹಲವು ವ್ಯಂಗ್ಯ ಚಿತ್ರಕಾರರು, ಕಲಾವಿದರು, ನಟ, ನಿರ್ದೇಶಕರು ಕೊಡುಗೆ ನೀಡಿದ್ದಾರೆ, ಇದೊಂದು ಅಪ್ರತಿಮ ಭಾಷೆ ಎಂದು ಜಿಕೆವಿಕೆ ಕಾಲೇಜು ವಿದ್ಯಾರ್ಥಿ ಸುರೇಶ್ ಶೆಟ್ಟಿ ತಿಳಿಸಿದ್ದಾರೆ.