ಜಾರಿಗೊಳಿಸಲಾಗಿದೆ. ಆದರೆ ಮಳೆ ತರಿಸುವ ಮೋಡಗಳಿಗೂ ಅಭಾವ ಕಂಡು ಬಂದಿದೆ. ಮೋಡ ಬಿತ್ತನೆಗಾಗಿ ಬೆಂಗಳೂರು, ಗದಗ ಮತ್ತು ಶಹಾಪುರದಲ್ಲಿ ರಡಾರ್ ಗಳನ್ನು ಸ್ಥಾಪಿಸಲಾಗಿದ್ದು, ಎರಡು ವಿಶೇಷ ಜಟ್ ವಿಮಾನಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಆದರೆ ಮಳೆ ತರಿಸಲು ಫಲಭರಿತ ಮೋಡಗಳೇ ಮಾಯವಾಗಿವೆ. ಮೋಡ ಬಿತ್ತನೆ ಕಾರ್ಯಕ್ರಮದಲ್ಲಿ ತೊಡಗಿರುವ ಅಧಿಕಾರಿಗಳು, ಸಿಬ್ಬಂದಿ ಮೋಡಗಳನ್ನು ಬೆನ್ನತ್ತಿ ಹೈರಾಣಾಗಿದ್ದಾರೆ.