ರೈತರ ಹಿತಸಾಕ್ತಿ ದೃಷ್ಟಿಯಿಂದಾಗಿ ರೈತಬೆಳಕು ಯೋಜನೆ ಘೋಷಿಸಲಾಗಿತ್ತು, ಈ ವರ್ಷ ರಾಜ್ಯದ 176 ತಾಲೂಕುಗಳ ಪೈಕಿ 156 ಬರಪೀಡಿತಎಂದು ಘೋಷಿಸಲ್ಪಟ್ಟಿವೆ, ಈ ಯೋಜನೆಯಿಂದ ರೈತರಿಗೆ ಆದಾಯದ ಭದ್ರತೆಯಿರುತ್ತದೆ, ಹೀಗಾಗಿ ನಾವು ಸಿಎಂ ಕುಮಾರಸ್ವಾಮಿ ಅವರ ಜೊತೆ ಮಾತನಾಡಿರುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.