ಚುನಾವಣೆ ಮುಗಿದ ಬಳಿಕ ಅಲ್ಲಿ ನೆರೆದಿದ್ದ ಸಾರ್ವಜನಿಕರನ್ನು ಅಲ್ಲಿಂದ ತೆರಳುವಂತೆ ಪೊಲೀಸರು ಸೂಚಿಸಿದ್ದರು. ಈ ವೇಳೆ ಪುಂಡನೊಬ್ಬ ನಮ್ಮನ್ನು ಹೋಗೋ ಅನ್ನೋಕೆ ನೀನ್ಯಾರು ಎಂದು ಪೊಲೀಸ್ ಇನ್ಸ್ ಪೆಕ್ಟರ್ ಜೊತೆ ವಾಗ್ವಾದಕ್ಕಿಳಿದಿದ್ದಾನೆ. ಈ ವೇಳೆ ಅಲ್ಲಿಗೆ ಬಂದ ಪಿಎಸ್ಐ ಕಿರಣ್ ಇನ್ಸ್ ಪೆಕ್ಟರ್ ಗೆ ಅವಾಜ್ ಹಾಕುತ್ತಿದ್ದ ಪುಂಡನಿಗೆ ಡಿಚ್ಚಿ ಹೊಡೆದು ಬೆದರಿಸಿದ್ದಾನೆ.