ರಾತ್ರಿಸುಮಾರು 12.50ರ ಸುಮಾರಿಗೆ ಬೆಂಕಿ ಹತ್ತಿಕೊಂಡಿರುವ ಬಗ್ಗೆ ಮಾಹಿತಿ ಬಂತು. ಅರಣ್ಯಾಧಿಕಾರಿಗಳು ಸಂಜೆಯೇ ನಮಗೆ ಎಚ್ಚರಿ ನೀಡಿದ್ದರು, ಹೀಗಾಗಿ ನಾವು ಕೂಡಲೇ ಅಲ್ಲಿಗೆ ತೆರಳಿ ಬೆಂಕಿ ನಿಯಂತ್ರಣಕ್ಕೆ ತರಲು ಸಹಾಯವಾಯಿತು, ಹೀಗಾಗಿಯೂ ಸುಮಾರು 15 ಎಕರೆ ನಾಶವಾಗಿದೆ ಎಂದು ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಕೆ.ಪಿ ಗುರುರಾಜ್ ತಿಳಿಸಿದ್ದಾರೆ.