ಬ್ಲಡ್ ಫಾರ್ ಶ್ಯೂರ್ ಯಶಸ್ಸಿನ ನಂತರ, ತುರ್ತು ಸಂದರ್ಭಗಳಲ್ಲಿ ನಾವೇ ವೈದ್ಯರಾಗಬೇಕು. ಈ ನಿಟ್ಟಿನಲ್ಲಿ ಏನಾದರೂ ಮಾಡಬೇಕು ಎಂದು ನಿರ್ಧರಿಸಿದ ಪ್ರವೀಣ್ ಗೌಡ, ಮೊದಲು ತಜ್ಞ ವೈದ್ಯರಿಂದ ತಾವು ತರಬೇತಿ ಪಡೆದು ಈಗ ಜನಸಾಮಾನ್ಯರಿಗೆ ಹೃದಯಾಘಾತದ ಸಂದರ್ಭ ಸೇರಿದಂತೆ ಇತರೆ ತುರ್ತು ಸಂದರ್ಭಗಳಲ್ಲಿ ನೀಡಬೇಕಾದ ಪ್ರಥಮ ಚಿಕಿತ್ಸೆಯ ಬಗ್ಗೆ ತರಬೇತಿ ನೀಡುತ್ತಿದ್ದಾರೆ.