ಸುರೇಶ್ (ಹೆಸರು ಬದಲಿಸಿದೆ) ಸಲ್ಲಿಸಿರುವ ದೂರಿನನ್ವಯ ಅವರು ಕರ್ನಾಟಕ ಚಿತ್ರಕಲಾ ಪರಿಷತ್ ಆವರಣದಲ್ಲಿ ನಡೆದಿದ್ದ ಚಿತ್ರಸಂತೆಯ ಕುರಿತು ವರದಿ ಮಾಡಲು ತೆರಳಿದ್ದಾರೆ.. "ನಾನು ಎಟಿಎಂ ಒಳಗೆ ಹೋದಾಗ, ಆತ ನನಗೆ ಆನ್ ಲೈನ್ ಬ್ಯಾಂಕಿಂಗ್ ಸೇವೆ ಚಾಲನೆ ಮಾಡಿಕೊಡುವುದಾಗಿ ಹೇಳಿದ್ದ.ನಾನು ಇದಾಗಲೇ ಸ್ವಲ್ಪ ದಿನಗಳಿಂದ ಅದನ್ನು ಚಾಲನೆಗೊಳಿಸಲು ಪ್ರಯತ್ನಿಸುತ್ತಿದ್ದೆನಾಗಿ ಅವರ ಮಾತುಗಳಿಗೆ ಒಪ್ಪಿಗೆ ನೀಡಿದ್ದೆ.ಮೊದಲು ಅವನು ನನ್ನ ಮೊಬೈಲ್ ನಿಂದ ಸೇವೆಯನ್ನು ಚಾಲನೆ ಮಾಡಲು ಪ್ರಯತ್ನಿಸಿದ, ಆಗ ಸೇವೆ ಚಾಲನೆ ಆಗದೆ ಹೋಗಲು ಅವನದೇ ಮೊಬೈಲ್ ಬಳಸಿದ್ದಾನೆ.