ವೈದ್ಯರ ಮಾತುಗಳನ್ನು ನಂಬಿದ ಕವಿತಾ ಕುಟುಂಬ ಆಕೆಯ ಅಂತ್ಯಸಂಸ್ಕಾರಕ್ಕೆ ಸಿದ್ದತೆ ಮಾಡಿಕೊಂಡಿದೆ.ಮಂಗಳವಾರ ಬೆಳಿಗ್ಗೆ ಆಕೆಯ ಸಂಬಂಧಿಗಳು ಶವಸಂಸ್ಕಾರಕ್ಕೆಂದು ಆಕೆಯನ್ನು ಎತ್ತಲು ಮುಂದಾದಾಗ ಕವಿತಾ ಕಣ್ಣು ತೆರೆದಿದ್ದಾರೆ.ಇದನ್ನು ಕಂಡ ಕವಿತಾ ಪತಿ, ಸಂಬಂಧಿಗಳು ಆಸ್ಪತ್ರೆ ಎದುರು ನೆರೆದು ವೈದ್ಯರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.