ಗುಬ್ಬಿ ವೀರಣ್ನ, ಹೊನ್ನಪ್ಪ ಭಾಗವತರ್, ಸುಬ್ಬಯ್ಯ ನಾಯ್ಡು ಮಹಂತೇಶ ಶಾಸ್ತ್ರಿ ಸೇರಿದಂತೆ ಹಲವಾರು ಜನರ ನಾಟಕ ಕಂಪನಿಗಳಲ್ಲಿ ಅರವತ್ತಕ್ಕೆ ಹೆಚ್ಚು ವರ್ಷಗಳ ಕಾಲ ರಂಗನಾಯಕಮ್ಮ ಸೇವೆ ಸಲ್ಲಿಸಿದ್ದರು.ವೈವಿದ್ಯಮಯ ಪಾತ್ರಗಳಲ್ಲಿ ನಟಿಸಿದ್ದ ಅವರ ಕಲಾಸೇವೆಗೆ 2014ರಲ್ಲಿ ಗುಬ್ಬಿ ವೀರಣ್ಣ ಪ್ರಶಸ್ತಿ ಒಲಿದು ಬಂದಿತ್ತು.