ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಭರತ್ ಕುಮಾರ್ ಎಂಬ ವಿದ್ಯಾರ್ಥಿಗೆ ವಿಶ್ವನಾಥ್ ಎಂಬ ಶಿಕ್ಷಕ ಬೆತ್ತದಿಂದ ಥಳಿಸಿದ್ದಾನೆ. ಇದರಿಂದಾಗಿ ವಿದ್ಯಾರ್ಥಿಯ ಬೆನ್ನುಭಾಗ, ಕೈಗಳು ಹಾಗೂ ಬಲ ಗಾಲಿಗೆ ತೀವ್ರ ಗಾಯಗಳಾಗಿವೆ. ಅಲ್ಲದೇ ಭರತ್ ನನ್ನು ಅವಾಚ್ಯ ಶಬ್ದಗಳಿಂದ ಶಿಕ್ಷಕ ನಿಂಧಿಸಿದ್ದಾನೆ ಎನ್ನಲಾಗಿದೆ.