ವಾಣಿಜ್ಯ ತೆರಿಗೆ ಜಂಟಿ ಆಯುಕ್ತ, ವಿಭಾಗೀಯ ಸರಕು ಮತ್ತು ಸೇವಾ ಕಚೇರಿಯ ಎಂ.ಬಿ.ನಾರಾಯಣಸ್ವಾಮಿ, ಡಾ.ಶಿವಶಂಕರ್, ಹೆಚ್ಚುವರಿ ನಿರ್ದೇಶಕ, ಬೆಂಗಳೂರು ಹಾಲು ಒಕ್ಕೂಟ, ರಾಮನಗರ ಜಿಲ್ಲೆ , ಅರ್ಷದ್ ಪಾಷಾ ,ಸಹಾಯಕ ಸೂಪರಿಡೆಂಟ್ ಪಂಚಾಯತ್ ರಾಜ್ ಇಲಾಖೆ, ಹಾಸನ ಉಪವಿಭಾಗದ ಪಿಡಬ್ಲ್ಯುಡಿ ಸಹಾಯಕ ಅಧೀಕ್ಷಕ ಎಚ್.ಎಸ್.ಚನ್ನೇಗೌಡ. ದಾಳಿಗೆ ಒಳಗಾದ ಅಧಿಕಾರಿಗಳಾಗಿದ್ದಾರೆ. ದಾಳಿ ಮತ್ತು ದಾಖಲಾತಿ ಪರಿಶೀಲನೆ ಮುಂದುವರಿದಿದೆ ಎಂದು ಎಸಿಬಿ ಪ್ರಕಟಣೆ ತಿಳಿಸಿದೆ.