10ನೇ ತರಗತಿ ನಂತರ ಹಲವು ವಿದ್ಯಾರ್ಥಿಗಳು ಶಾಲೆಯಿಂದ ಹೊರಬಿದ್ದಿದ್ದಾರೆ, 11ನೇ ತರಗತಿ ಕಷ್ಟವಾದ್ದರಿಂದ ಈ ರೀತಿಯಾಗಿದೆ, ಅದನ್ನು ಸುಲಭವಾಗಿಸಲು ತಾಂತ್ರಿಕವಾಗಿ ಪ್ರಯತ್ನ ಮಾಡಲಾಗುತ್ತಿದೆ, ಪಠ್ಯ ಪುಸ್ತಕಗಳಲ್ಲಿ ಸ್ಢಳೀಯ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ ಅವರು. ರಾಜ್ಯದ ಇತಿಹಾಸಕ್ಕೂ ಪ್ರಾಮುಖ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.