ಮುಖ್ಯಮಂತ್ರಿ ಕುಮಾರ ಸ್ವಾಮಿ,ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಮಹಾಪೌರರಾದ ಗಂಗಾಂಭಿಕೆ ಮಲ್ಲಿಕಾರ್ಜುನ್, ಮತ್ತಿತರ ಗಣ್ಯರು ವಾಸಿಸುವ ಸ್ಥಳಗಳಲ್ಲಿರುವ ಇಂದಿರಾ ಕ್ಯಾಂಟೀನ್ ಗಳ ಆಹಾರ ಪಧಾರ್ಥಗಳ ಮಾದರಿಗಳನ್ನು ಪ್ರತಿಷ್ಠಿತ ಆಹಾರ ಸಂಶೋಧನೆ ಲ್ಯಾಬ್ ಗಳಾದ ರಾಮಯ್ಯ ಮತ್ತು ಸಾರ್ವಜನಿಕ ಆರೋಗ್ಯ ಸಂಸ್ಥೆಯಲ್ಲಿ ಆಹಾರದ ಗುಣಮಟ್ಟ ಪರೀಕ್ಷಿಸಿದ್ದು, ಇವು ಸೇವನೆಗೆ ಯೋಗ್ಯವಲ್ಲದ ಎಂಬ ವರದಿ ಬಂದಿದೆ ಎಂದು ಗಂಭೀರವಾಗಿ ಆರೋಪಿಸದರು.